1) ನಿಮ್ಮ ತಲೆಯನ್ನು ಎಂದಿಗೂ ಬಗ್ಗಿಸಬೇಡಿ, ಯಾವಾಗಲೂ ಅದನ್ನು ಎತ್ತರದಲ್ಲಿ ಹಿಡಿದುಕೊಳ್ಳಿ.
2) ನಿಮ್ಮ ಉತ್ಸಾಹ ಅದಮ್ಯವಾಗಿದ್ದರೆ ದೊಡ್ಡ ಪರ್ವತವೂ ಸಹ ಮಣ್ಣಿನ ಸಣ್ಣ ಹೆಂಟೆಯಂತೆ ಕಾಣುತ್ತದೆ.
3) ಮೊದಲು ರಾಷ್ಟ್ರ, ಆಮೇಲೆ ಗುರು, ಆಮೇಲೆ ತಂದೆತಾಯಿ, ಆಮೇಲೆ ದೇವರು ಹೀಗೆ ಮೊದಲು ರಾಷ್ಟ್ರವನ್ನು ನೋಡಬೇಕೇ ಹೊರತು ನಿನ್ನನ್ನಲ್ಲ...
4) ಮಹಿಳೆಯರ ಎಲ್ಲಾ ಹಕ್ಕುಗಳಲ್ಲಿ, ತಾಯಿಯಾಗುವುದು ಅತ್ಯಂತ ಮಹಾನ ಹಕ್ಕಾಗಿದೆ...
5) ಒಂದು ಸಣ್ಣ ಹೆಜ್ಜೆಯು ಸಣ್ಣ ಗುರಿಯ ಜೊತೆಗೆ ದೊಡ್ಡ ಗುರಿಯೆಡೆಗೆ ಸಾಗಲು ಕಾರಣವಾಗುತ್ತದೆ...
6) ಗೆಲುವೇ ಗುರಿ ಎಂದಾಗ, ಅದನ್ನು ಸಾಧಿಸಲು ಎಷ್ಟೇ ಕಷ್ಟವಾದರೂ, ಎಂಥದ್ದೇ ಬೆಲೆ ತೆರಬೇಕಾದರೂ ತೆರಬೇಕಾಗುತ್ತದೆ...
7) ಯಾವ ಮನುಷ್ಯ ಕೆಟ್ಟ ಸಮಯದಲ್ಲೂ ಪೂರ್ಣ ಶ್ರದ್ಧೆಯಿಂದ ತನ್ನ ಕೆಲಸದಲ್ಲಿ ನಿರತನಾಗುತ್ತಾನೋ ಅವನಿಗಾಗಿ ಸ್ವತಃ ಸಮಯ ಬದಲಾಗುತ್ತದೆ....
8) ಸ್ವಾತಂತ್ರ್ಯವು ಒಂದು ಆಶೀರ್ವಾದವಾಗಿದೆ, ಪ್ರತಿಯೊಬ್ಬರೂ ಅದನ್ನು ಪಡೆಯಲು ಅರ್ಹರಾಗಿದ್ದಾರೆ.
9) ಶತ್ರು ಎಷ್ಟೇ ಬಲಶಾಲಿಯಾಗಿದ್ದರೂ ಪರವಾಗಿಲ್ಲ. ಬರೀ ನಮ್ಮ ಉದ್ದೇಶ ಮತ್ತು ಉತ್ಸಾಹದಿಂದಲೇ ಅವನನ್ನು ಸೋಲಿಸಬಹುದು...
10) ಈ ಜೀವನದಲ್ಲಿ ಬರೀ ಒಳ್ಳೆಯ ದಿನಗಳನ್ನು ಮಾತ್ರ ನಿರೀಕ್ಷಿಸಬಾರದು, ಏಕೆಂದರೆ ಹಗಲು ರಾತ್ರಿಯಂತೆ ಒಳ್ಳೆಯ ದಿನಗಳೂ ಬದಲಾಗಬೇಕು...
11) ಶತ್ರುವನ್ನು ದುರ್ಬಲ ಎಂದು ಪರಿಗಣಿಸಬೇಡಿ, ನಂತರ ಅವನನ್ನು ತುಂಬಾ ಬಲಶಾಲಿ ಎಂದು ಪರಿಗಣಿಸಿ ಭಯಪಡಬೇಡಿ.
12) ಶತ್ರುವಿನ ಎದುರಲ್ಲೇ ಕಷ್ಟಗಳನ್ನು ಎದುರಿಸುವ ಶೌರ್ಯ ಇರಬೇಕೆಂದೇನಿಲ್ಲ, ಶೌರ್ಯವೇ ಗೆಲುವಿನಲ್ಲಿದೆ.
13) ತನ್ನ ದೇಶ ಮತ್ತು ಸತ್ಯದ ಮುಂದೆ ಮಾತ್ರ ತಲೆಬಾಗುವ ವ್ಯಕ್ತಿಯನ್ನು ಎಲ್ಲೆಡೆ ಗೌರವಿಸಲಾಗುತ್ತದೆ.
14) ತಪ್ಪುಗಳನ್ನು ಮಾಡುವ ಮೂಲಕ ಕಲಿಯುವುದು ಅನಿವಾರ್ಯವಲ್ಲ. ಇತರರ ತಪ್ಪುಗಳಿಂದ ಕಲಿಯುವ ಮೂಲಕವೂ ಕಲಿಯಬಹುದು.
15) ಸೇಡಿನ ಮನೋಭಾವವು ಮನುಷ್ಯನನ್ನು ಸುಡುತ್ತದೆ, ಪ್ರತೀಕಾರವನ್ನು ನಿಯಂತ್ರಿಸುವ ಏಕೈಕ ಮಾರ್ಗವೆಂದರೆ ಸಂಯಮ.
ಜೈ ಭವಾನಿ - ಜೈ ಶಿವಾಜಿ